________________
15
(ಈಗಿನ ಜೀವನದ ಅನೇಕ ಸಾಧನೆಯಿಂದ ಉಚ್ಚ | ಸಿದ್ದಿಲಬ್ದಗಳನ್ನು ಪಾತ್ರ ಹೊಂದಿದ್ದರೂ ಅವರು ಜೀವನದುದ್ದಕ್ಕೂ, ನಿರಹಂಕಾರಿ ಅತ್ಯಂತ ನವತೆ ಮತ್ತು ಅತ್ಯಂತ ವಿನಯ ಶೀಲರಾಗಿದ್ದರು.
ಈ ಸಂತ ವಚನವನ್ನು ಅವರು ಯಾವಾಗಲು ಅವರ ದೃಷ್ಟಿಯ ಮುಂದೆ (ನನಪಿನಲ್ಲ) ಇಟ್ಟುಕೊಂಡಿದ್ದರು. ಇದರ ಪ್ರಕಾರ ಅವರು ತಾವೆ ಯಾವಾಗಲೂ ಅವರ ಸಿದ್ದಿಗಳ ಪಭಾವವನ್ನು ಬೀರ ಬಿಡಲಿಲ್ಲ. ಅವರ ರಹಸ್ಯಮಯ ಜೀವನದಲ್ಲಿ ಯಾವುದೇ ಘಟನೆ ಬಂದರೂ ಅದು ಅದೃಷ್ಟಕ್ಕೆ ಸಹಜ ಮತ್ತು ಅನಾಯಸದೆ ಶ್ರೀಮದ್ರಾಜಚಂದ್ರಜಿಯವರು ಮಾತಾಜಿಯವರ ಆರಾಧ್ಯರಾಗಿದ್ದು ಅವರ ಸರ್ಣ ವಚನ "ಎಲ್ಲಿ ಸಕಲ ಉತ್ಸಾಷ್ಟ ಶುದ್ದಿಯಿದೆಯೋ ಅಲ್ಲಿ ಸಕಲ ಉತ್ಕೃಷ್ಟ ಸಿದ್ದಿ ಇದರ ಅನುಸಾರ ಪೂಜ್ಯ ಮಾತಾಜಿಯವರ ಬಾಹ್ಯಾಂತರ ಪರಿಶುದ್ಧ ಜೀವನದ ಸಕಲ ಉತೃಷ್ಟಿ ಸಿದ್ದಿಯಾದ ಆತ್ಮವನ್ನು ಯಾವಾಗಲೂ ದೇಹ ಬೇರೆಯಾಗಿ ಕಾಣುವ ಭೇಧಜ್ಞಾನ ಕೇವಲ ನಿಜಸ್ಥಭಾವದ ಅಖಂಡವರ್ತ- ಜ್ಞಾನವು ಅವರ ಅಂತರದಿಶೆಯಾಗಿತ್ತು.
ಈ ಭೇದ ಜ್ಞಾನ-ಆತ್ಮಜ್ಞಾನವನ್ನು ಅವರು ಅವರ ವ್ಯವಹಾರ ಜೀವನ ಹೆಜ್ಜೆ ಹೆಜ್ಜೆಯಲ್ಲಿಯೂ ಆತ್ಮಸಾಥಿಯಾಗಿ ಮಡಿಕೊಂಡು ಅಭಿವ್ಯಕ್ತ