SearchBrowseAboutContactDonate
Page Preview
Page 187
Loading...
Download File
Download File
Page Text
________________ (७) सप्तभाषी आत्मसिद्धि 145 ಆತ್ಮಾದಿ ಅಸ್ತಿತ್ವನಾಂ, ಜೇಹ್ ನಿರೂಪಕ್ ಶಾಸ್ತ್ರ | ಪ್ರತ್ಯಕ್ಷ ಸದ್ಗುರು ಯೋಗ್‌ ನಹೀ, ತ್ಯಾಂ ಆಧಾರ್ ಸುಪಾತ್ 111 311 ಜನಾಗಮಗಳು ಆತ್ಮನ ಅಸ್ತಿತ್ವವನ್ನು ಹೇಳುತ್ತವೆ, ಅಲ್ಲದೆ ಪರಲೋಕಾದಿಗಳ ಅಸ್ತಿತ್ವವನ್ನು ಉಪದೇಶಿಸುತ್ತವೆ. ಇಂತಹ ಶಾಸ್ತ್ರಗಳು ಪ್ರತ್ಯಕ್ಷ ಸದ್ಗುರುವಿನ ಯೋಗವು ಒದಗದೆ ಇದ್ದಲ್ಲಿ ಸುಪಾತ್ರಗಳಿಗೆ ಆಧಾರವೆನಿಸುತ್ತವೆ. ಆದರೆ ಇವು ಸದ್ಗುರುವಿನಂತೆ - ನಿವಾರಿಸುವುದಕ್ಕೆ ಸಮರ್ಥವಾಗಲಾರವು. ಭ್ರಾಂತಿಯನ್ನು ಛೇದಿಸುವುದಕ್ಕೆ SAPTABHASHI ATMASIDDHI ಅಥವಾ ಸದ್ಗುರುಏ ಕಹ್ಯಾಂ, ಜೇ ಅವಗಾಹನ್ ಕಾಜ್ | ತೇ ತೇ ನಿತ್ಯ ವಿಚಾರ್‌ವಾಂ, ಕರೀ ಮತಾಂತರ್‌ ತ್ಯಾಜ್ ಸದ್ಗುರುವು ಯಾವ ಶಾಸ್ತ್ರಗಳನ್ನು ವಿಚಾರಿಸಲು-ಅಭ್ಯಾಸಿಸಲು ಆಜ್ಞೆ ಮಾಡಿದ್ದಾರೋ ಅಂತಹ ಶಾಸ್ತ್ರಗಳನ್ನು ಮತಾಂತರ - ಅರ್ಥಾತ್ ಕುಲಧರ್ಮವನ್ನು ಸಾರ್ಥಕಗೊಳಿಸುವ ಹೇತುವೇ ಮೊದಲಾದ ಭ್ರಾಂತಿಗಳನ್ನು ಬಿಟ್ಟು ಕೇವಲ ಆತ್ಮಧರ್ಮಕ್ಕಾಗಿಯೇ ನಿತ್ಯವೂ ವಿಚಾರಿಸಲೇ ಬೇಕು. ರೋಕೇ ಜೀವ್ ಸ್ವಚ್ಛಂದ್ ತೋ, ಪಾಮೇ ಅವಶ್ಯ ಮೋಕ್ಷ | ಪಾಮ್ಯಾ ಏಮ್ ಅನಂತ್ ಛೇ, ಭಾಗ್ಯಂ ಜಿನ್ ನಿರ್ದೋಷ್ 111 51 ಜೀವವು ಅನಾದಿ ಕಾಲದಿಂದಲೂ ತನ್ನ ಚತುರತೆಯಿಂದಲೂ, ತನ್ನ ಇಚ್ಛೆಬಂದಂತೆ ನಡೆಯುತ್ತ ಬಂದಿದೆ. ಇದಕ್ಕೇನೇ “ ಸ್ವಚ್ಛಂದ'' ಎಂದು ಹೆಸರು. ಜೀವವು ಯಾವಾಗ ಸ್ವಚ್ಛಂದತೆಯನ್ನು ತಡೆಯುವುದೋ ಆಗ ಅದು ಅವಶ್ಯವಾಗಿ ಮೋಕ್ಷವನ್ನು ಹೊಂದುವುದು. ಹೀಗೆ ಹಿಂದೆ ಅನೇಕ ಜೀವಗಳು ಮುಕ್ತಿಯನ್ನು ಹೊಂದಿವೆ. ಈ ವಿಷಯವನ್ನು ರಾಗ, ದ್ವೇಷ ಮತ್ತು ಅಜ್ಞಾನ ಇವುಗಳಲ್ಲಿ ಒಂದು ದೋಷವೂ ಇಲ್ಲದ ನಿರ್ದೋಷಿ ವೀತರಾಗ ಭಗವಂತನು ಹೇಳಿದ್ದಾನೆ. ಥಾಯ್ II1 611 ಪ್ರತ್ಯಕ್ಷ ಸದ್ಗುರುಯೋಗ್ ಥೀ, ಸ್ವಚ್ಛಂದ್ ತೇ ರೋಕಾಯ್ | ಅನ್ಯ ಉಪಾಮ್ ಕರ್ಯಾ ಥಕೀ, ಪ್ರಾಯೇ ಬಮ್ ಪ್ರತ್ಯಕ್ಷ ಸದ್ಗುರುವಿನ ಯೋಗದಿಂದ ಆ ಸ್ವಚ್ಛಂದವು ತಡೆಯಲ್ಪಡುತ್ತದೆ. ಇಲ್ಲದಿದ್ದರೆ ತಮ್ಮ ಇಚ್ಛೆಯಿಂದ ಬೇರೆ ಅನೇಕ ಉಪಾಯಗಳನ್ನು ಮಾಡಿದರೂ ಸಹ ಅದು ಪ್ರಾಯಶಃ ಇಮ್ಮಡಿಯಾಗುತ್ತದೆ. Jain Education International 2010_04 ||14|| ಸ್ವಚ್ಛಂದ್ ಮತ್ ಆಗ್ರಹ್ ತಜೀ, ವರ್ತೇ ಸದ್ಗುರು ಲಕ್ಷ | ಸಮ್ ಕಿತ ತೇನೇ ಭಾಖಿಯುಂ, ಕಾರಣ್ ಗಣೀ ಪ್ರತ್ಯಕ್ಷ 11 711 ಸ್ವಚ್ಛಂದವನ್ನೂ ತನ್ನ ಮತದ ಆಗ್ರಹವನ್ನು ಬಿಟ್ಟು ಯಾವುದು ಸದ್ಗುರುವಿನ ಲಕ್ಷ (ಆದೇಶ) ಪ್ರಕಾರ ನಡೆಯುವುದಿದೆಯೋ ಅದನ್ನು ಸಮಕಿತ (ಸಮ್ಯಕ್ಷ್ಯ) ದ ಪ್ರತ್ಯಕ್ಷ ಕಾರಣವೆಂದು ತಿಳಿದು ವೀತರಾಗನು “ ಸಮಕಿತ' ' ಎಂದು ಹೇಳಿದ್ದಾರೆ. ಮಾನಾದಿಕ್ ಶತ್ರು ಮಹಾ, ನಿಜ್ ಛಂದೇ ನ ಮರಾಯ್ 1 ಜಾತಾಂ ಸದ್ಗುರು ಶರಣ್‌ ಮಾಂ, ಅಲ್ಪ ಪ್ರಯಾಸ್ ಜಾಯ್ II1 811 ಮಾನ ಹಾಗೂ ಪೂಜಾ ಸತ್ಕಾರ ಇತ್ಯಾದಿಗಳ ಲೋಭವು ಮಹಾ ಶತ್ರುವಾಗಿವೆ. ಇವು ನಮ್ಮ ಚತುರತೆಯ ನಡತೆಯಿಂದ ನಾಶವಾಗುವುದಿಲ್ಲ. ಆದರೆ ಸದ್ಗುರುವಿಗೆ ಶರಣು ಹೋಗುವುದರಿಂದ ಸಹಜ(ಸ್ವಲ್ಪ) ಪ್ರಯತ್ನದಿಂದಲೇ ಅವು ನಾಶವಾಗುತ್ತವೆ. जिनभारती ಜೇ ಸದ್ಗುರು ಉಪ್‌ಶ್ ಥೀ, ಪಾಮ್ಮೋ ಕೇವಳ ಜ್ಞಾನ್ | ಗುರು ರಹ್ಯಾ ಛದ್ಮಸ್ಟ್ ಪಣ್, ವಿನಯ್ ಕರೇ ಭಗವಾನ್ II1 91 ಯಾವ ಸದ್ಗುರುವಿನ ಉಪದೇಶದಿಂದ ಯಾವನು ಕೇವಲ ಜ್ಞಾನವನ್ನು ಪಡೆದಿರುವನೋ ಅವನು ಇನ್ನೂ ಛದ್ಮಸ್ಥ ಅವಸ್ಥೆಯಲ್ಲಿರುವ ತನ್ನ ಗುರುವಿನ ವೈಯಾವೃತ್ಯ(ಸೇವಾ-ಪೂಜಾ)ವನ್ನು ತಾನು ಕೇವಲಿತ್ವ ಪಡೆದಿದ್ದರೂ ಸಹ ಮಾಡುವನು. JINA-BHARATI For Private & Personal Use Only www.jainelibrary.org
SR No.002593
Book TitleSapta Bhashi Atmasiddhi
Original Sutra AuthorShrimad Rajchandra
AuthorPratapkumar J Toliiya, Sumitra Tolia
PublisherJina Bharati Bangalore
Publication Year2001
Total Pages226
LanguageSanskrit, Hindi, Gujarati,
ClassificationBook_Devnagari, Spiritual, & Rajchandra
File Size21 MB
Copyright © Jain Education International. All rights reserved. | Privacy Policy