SearchBrowseAboutContactDonate
Page Preview
Page 193
Loading...
Download File
Download File
Page Text
________________ (७) सप्तभाषी आत्मसिद्धि 151 ಭಾಗ್ಯ ದೇಹಾಧ್ಯಾಸ್ ಥೀ, ಆತ್ಮಾ ದೇವ್ ಸಮಾನ್ | ಪಣ್ ತೇ ಬನ್ನೇ ಭಿನ್ನ ಛೇ, ಜೇಮ್ ಅಸಿ ನೇ ಮ್ಯಾನ್ 115 011 ಅನಾದಿಕಾಲದ ಅಜ್ಞಾನದಿಂದ ದೇಹದ ಪರಿಚಯವಿದೆ, ಇದರಿಂದ ದೇಹವೇ ಆತ್ಮವೆಂದು ಭಾಸವಾಗುತ್ತದೆ ಅಥವಾ ದೇಹದಂತೆ ಆತ್ಮನು ಭಾಸವಾಗುತ್ತಾನೆ. ಆದರೆ ಖಡ್ಗ ಮತ್ತು ಅದರ ಒರೆ ಕೂಡಿ ಇದ್ದಾಗ ಒರೆಯ ರೂಪದಲ್ಲಿಯೇ ನಮಗೆ ಕಾಣುತ್ತವೆ. ಆದರೆ ಅವೆರಡೂ ಭಿನ್ನ ಭಿನ್ನವಾಗಿವೆ. ಇದೇ ಪ್ರಕಾರ ಆತ್ಮ ಹಾಗೂ ದೇಹಗಳು ಭಿನ್ನ ಭಿನ್ನವಾಗಿವೆ. ಜೇ ದ್ರಷ್ಟಾ SAPTABHASHI ATMASIDDHI ಛೇ ದೃಷ್ಟಿನೋ, ಜೇ ಜಾಣೇ ಛೇ ರೂಪ್ | ಅಬಾಧ್ಯ ಅನುಭವ್ ಜೇ ರಹೇ, ತೇ ಛೇ ಜೀವ ಸ್ವರೂಪ್ 115 111 ಈ ಆತ್ಮನು ದೃಷ್ಟಿಗೆ ಅಂದರೆ ಕಣ್ಣಿಗೆ ಹೇಗೆ ಕಂಡು ಬಂದಾನು ?ಯಾಕೆಂದರೆ ವಿರುದ್ಧವಾಗಿ ಆತ್ಮನೇ ದೃಷ್ಟಿಯ ದ್ರಷ್ಟನಾಗಿ (ನೋಡತಕ್ಕವನಾಗಿ) ದ್ದಾನೆ. ಅವನೇ ಸ್ಕೂಲ-ಸೂಕ್ಷ್ಮಸ್ವರೂಪವನ್ನು ತಿಳಿಯುತ್ತಾನೆ ಮತ್ತು ಎಲ್ಲದಕ್ಕೂ ಒಂದಲ್ಲ ಒಂದು ರೀತಿಯಿಂದ ಬಾಧೆಯನ್ನುಂಟು ಮಾಡುತ್ತಿದ್ದಾಗ್ಯೂ ಯಾವನಿಗೆ ಯಾವ ಪ್ರಕಾರದ ಬಾಧೆಯನ್ನುಂಟು ಮಾಡಲೂ ಸಾಧ್ಯವಿಲ್ಲವೆಂಬ ಅನುಭವವಿದೆಯೋ ಅದೇ ಜೀವನ ಸ್ವರೂಪವಾಗಿದೆ. ಛೇ ಇಂದ್ರಿಯ್ ಪ್ರತ್ಯೇಕನೇ, ನಿಜ್ ನಿಜ್ ವಿಷಯನುಂ, ಜ್ಞಾನ್ | ಪಾಂಚ್ ಇಂದೀನಾ ವಿಷಯನುಂ, ಪಣ್ ಆತ್ಮಾನೇ ಭಾನ್ 115211 ಕಿವಿಯಿಂದ ಕೇಳಿದ್ದನ್ನು ಕರ್ಣೇಂದ್ರಿಯವೇ ತಿಳಿಯುತ್ತದೆ. ಅದನ್ನು ಕಣ್ಣು ತಿಳಿಯಲಾರದು. ಅದರಂತೆಯೇ ಯಾವುದನ್ನು ನಾವು ಕಣ್ಣಿನಿಂದ ಕಾಣುತ್ತೇವೆಯೋ ಅದನ್ನು ಕಿವಿಯು ತಿಳಿಯಲಾರದು. ಹೀಗೆ ಎಲ್ಲಾ ಇಂದ್ರಿಯಗಳಿಗೂ ತಮ್ಮ ತಮ್ಮ ವಿಷಯಗಳ ಜ್ಞಾನವೇ ಆಗುತ್ತದೆ. ಬೇರೊಂದು ಇಂದ್ರಿಯದ ವಿಷಯಜ್ಞಾನವಾಗುವುದಿಲ್ಲ. ಆದರೆ ಆತ್ಮನಿಗೆ ಮಾತ್ರ ಎಲ್ಲಾ ಐದು ಇಂದ್ರಿಯಗಳ ವಿಷಯಜ್ಞಾನವು ಆಗುತ್ತದೆ. ಅಂದರೆ ಐದೂ ಇಂದ್ರಿಯಗಳು ಗ್ರಹಿಸಿದ ವಿಷಯಗಳನ್ನು ತಿಳಿದುಕೊಳ್ಳುವವನೇ ಆತ್ಮನು ಮತ್ತು ಆತ್ಮನ ವಿನಾ ಒಂದೊಂದು ಇಂದ್ರಿಯಗಳು ಒಂದೊಂದು - ಬೇರೆ ಬೇರೆ ವಿಷಯಗಳನ್ನು ಗ್ರಹಣಮಾಡುತ್ತವೆ ಎಂಬ ಮಾತು ಉಪಚಾರದ ಮಾತಾಗಿದೆ. ದೇಹ್ ನ ಜಾಣೇ ತೇಹನೇ, ಜಾಣೇ ನ ಇಂದೀಯ ಪ್ರಾಣ್ | ಆತ್ಮಾನೀ ಸತ್ತಾ ವಡ, ತೇಹ್ ಪ್ರವರ್ತೇ ಜಾಣ್ 115 311 ದೇಹವು ತನ್ನನ್ನು ತಿಳಿಯುವುದಿಲ್ಲ. ಇಂದ್ರಿಯಗಳೂ ಅವನ್ನು ತಿಳಿಯುವುದಿಲ್ಲ. ಶ್ವಾಸೋಚ್ಛಾಸ ರೂಪವಾದ ಪ್ರಾಣವೂ ತಿಳಿಯುತ್ತಿರಲಿಲ್ಲ. ಇವೆಲ್ಲವೂ ಆತ್ಮನೊಬ್ಬನ ಸತ್ತೆಯಿಂದಲೇ ಪ್ರವೃತ್ತಿಸುತ್ತಿರುತ್ತವೆ. ಇಲ್ಲದಿದ್ದರೆ ಅವು ಜಡರೂಪದಲ್ಲಿಯೇ ಬಿದ್ದಿರುತ್ತಿದ್ದವು. ನೀನು ಹೀಗೆ ತಿಳಿ. ಸರ್ವ್ ಅವಸ್ಥಾನೇ ವಿಷ, ನ್ಯಾರೋ ಸದಾ ಜಣಾಯ್ | ಪ್ರಗಟ್‌ ರೂಪ್ ಚೈತನ್ಯಮಯ್, ಏ ಏಂಧಾಣ್ ಸದಾಯ್ ಜಾಗ್ರತ, ಸ್ವಪ್ನ, ನಿದ್ರಾ ಈ ಅವಸ್ಥೆಗಳಲ್ಲೆಲ್ಲಾ ಇದ್ದೂ ಸಹ ಆತ್ಮನು ಈ ಎಲ್ಲಾ ಅವಸ್ಥೆಗಳಿಂದ ಭಿನ್ನನಾಗಿಯೇ ಇರುತ್ತಾನೆ. ಈ ಎಲ್ಲಾ ಅವಸ್ಥೆಗಳು ಕಳೆದು ಹೋದ ಮೇಲೆಯೂ ಆತ್ಮನ ಅಸ್ತಿತ್ವವು ಇದೆ. ಮತ್ತೂ ಈ ಎಲ್ಲ ಅವಸ್ಥೆಗಳನ್ನು ತಿಳಿಯುವ ಪ್ರಕಟಸ್ವರೂಪ ಚೈತನ್ಯಮಯನಾಗಿದ್ದಾನೆ. ಅಂದರೆ ತಿಳಿಯುತ್ತಿರುವುದು ಎಂಬುದೇ ಅವನ ಪ್ರಕಟ ಸ್ವಭಾವವಾಗಿದೆ. ಮತ್ತು ಅವನ ಈ ಲಕ್ಷಣವು ಯಾವಾಗಲೂ ಇರುತ್ತದೆ. ಈ ಲಕ್ಷಣದ ನಾಶವು ಎಂದಿಗೂ ಆಗುವುದಿಲ್ಲ. Jain Education International 2010_04 जिनभारती ಮಾನ್ | ಕೇವುಂ ಜ್ಞಾನ್ ? 115 511 ಘಟ್, ಪಟ್ ಆದಿ ಜಾಣ್ ತುಂ, ತೇಥೀ ತೇನೇ ಜಾಣ್‌ನಾರ್ ತೇ ಮಾನ್ ನಹೀಂ, ಕಹಿಯೇ ಘಟ ಪಟಾದಿಗಳನ್ನು ನೀನು ಸ್ವತಃ ತಿಳಿಯುತ್ತಿ. ಇವೆಲ್ಲ ವಸ್ತುಗಳು ಅಸ್ತಿತ್ವದಲ್ಲಿ ಇವೆ ಎಂಬುದನ್ನು ನೀನು ನಂಬುತ್ತೀ. ಆದರೆ ಈ ಘಟ ಪಟಾದಿಗಳನ್ನು ಯಾವನು ತಿಳಿಯುತ್ತಾನೋ ಅವನನ್ನು ನಂಬುವುದಿಲ್ಲ. ಈ ನಿನ್ನ ಜ್ಞಾನಕ್ಕೆ ಏನೆಂದು ಹೇಳಲಿ ? JINA-BHARATI 115411 For Private & Personal Use Only www.jainelibrary.org
SR No.002593
Book TitleSapta Bhashi Atmasiddhi
Original Sutra AuthorShrimad Rajchandra
AuthorPratapkumar J Toliiya, Sumitra Tolia
PublisherJina Bharati Bangalore
Publication Year2001
Total Pages226
LanguageSanskrit, Hindi, Gujarati,
ClassificationBook_Devnagari, Spiritual, & Rajchandra
File Size21 MB
Copyright © Jain Education International. All rights reserved. | Privacy Policy